ಕಲಬುರಗಿ: ಸಮೀಪದ ಕಮಲಾಪುರದ ಆಕೃತಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಕಲಬುರಗಿ ಗ್ರಾಮೀಣ ವತಿಯಿಂದ ಹಮ್ಮಿಕೊಂಡಿದ್ದ ಅಮೃತ ಮಹೋತಸ್ಸವದಂಗವಾಗಿ ಮಹಿಳಾ ಸ್ವ- ಸಹಾಯ ಸಂಘಗಳಿಗೆ ಕಿರು ಉದ್ದಿಮೆಗಾಗಿ ೧ ಲಕ್ಷ ಬೀಜಧನ ಚೆಕ್ ವಿತರಣೆಯನ್ನು ಶಾಸಕ ಬಸವರಾಜ ಮತ್ತಿಮುಡ ವಿತರಿಸಿದರು.
ರಿಜ್ವಾನ್ ಮನ್ಸೂರ ಅಲಿ, ಸುರೇಶ ಶರ್ಮಾ, ಮಂಜುನಾಥ, ಶ್ರೀಮಂತ ಇಲ್ಲಾಳ, ಬಸವಪ್ರಭು, ಪ್ರವೀಣ ಹೇರೂರ ಇದ್ದರು.