ಮಹಿಳಾ ಸ್ವ- ಸಹಾಯ ಸಂಘಗಳಿಗೆ ಕಿರು ಉದ್ದಿಮೆಗಾಗಿ ೧ ಲಕ್ಷ ಬೀಜಧನ ಚೆಕ್ ವಿತರಣೆ

0
14

ಕಲಬುರಗಿ: ಸಮೀಪದ ಕಮಲಾಪುರದ ಆಕೃತಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಕಲಬುರಗಿ ಗ್ರಾಮೀಣ ವತಿಯಿಂದ ಹಮ್ಮಿಕೊಂಡಿದ್ದ ಅಮೃತ ಮಹೋತಸ್ಸವದಂಗವಾಗಿ ಮಹಿಳಾ ಸ್ವ- ಸಹಾಯ ಸಂಘಗಳಿಗೆ ಕಿರು ಉದ್ದಿಮೆಗಾಗಿ ೧ ಲಕ್ಷ ಬೀಜಧನ ಚೆಕ್ ವಿತರಣೆಯನ್ನು ಶಾಸಕ ಬಸವರಾಜ ಮತ್ತಿಮುಡ ವಿತರಿಸಿದರು.

ರಿಜ್ವಾನ್ ಮನ್ಸೂರ ಅಲಿ, ಸುರೇಶ ಶರ್ಮಾ, ಮಂಜುನಾಥ, ಶ್ರೀಮಂತ ಇಲ್ಲಾಳ, ಬಸವಪ್ರಭು, ಪ್ರವೀಣ ಹೇರೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here