ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರಗೆ ಸನ್ಮಾನ

0
23

ಕಲಬುರಗಿ: ನವ ಕಲ್ಯಾಣ ಕರ್ನಾಟಕ ಫೋಟೋ ಮತ್ತು ವಿಡಿಯೋಗ್ರಾಫರ್ ಅಶೋಷನ್ ವತಿಯಿಂದ ಪತ್ರಿಕ ದಿನಾಚರಣೆ ಅಂಗವಾಗಿ ಸಂಯುಕ್ತ ಕರ್ನಾಟಕ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಅವರಿಗೆ ಸನ್ಮಾನಿಸಿದ್ದರು.

ಆನಂದ್ ನಾರಣ, ಶರಣು ಡೊಣ್ಣೂರ್ಕರ್, ಶರಣು ಸಾವಳಗಿ, ವಿಜಯ್ ಕುಮಾರ್ ಸುತಾರ್ ಮತ್ತು ಸಂಯುಕ್ತ ಕರ್ನಾಟಕ ಎಲ್ಲಾ ವರದಿಗಾರರು ಸಿಬ್ಬಂದಿ ವರ್ಗದವರು ವರ್ಗದವರು ಉಪಸ್ಥಿರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here