ಉರ್ದು ಭಾಷೆಯ ನಾಮಫಲಕ ತೆರವಿಗೆ ಆಗ್ರಹಿಸಿ ಪ್ರತಿಭಟನೆ

0
21

ಕಲಬುರಗಿ : ಕನ್ನಡ ವಿರೋಧಿ ನಿತಿಯನ್ನು ಖಂಡಿಸಿ , ಇಲಿನ ರೈಲ್ವೆ ನಿಲ್ದಾಣ ಹಾಗೂ ಮಹಾನಗರ ಪಾಲಿಕೆಯಲ್ಲಿ ಬರೆಸಿದ ಉರ್ದು ಭಾಷೆಯ ನಾಮಫಲಕ ತೆರವಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನೆತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಕರವೇ ಜಿಲ್ಲಾ ಅಧ್ಯಕ್ಷ ಸಂತೋಷ ಚೌದ್ರಿ, ಗೋಪಾಲ ನಾಟೀಕಾರ, ಮನೋಹರ ಬಿದನೂರ, ಸಂಪತ ಹಿರೇಮಠ, ಶರಣು ಧ್ಯಾಮ, ಮಹೇಂದ್ರ, ಅರುಣಕುಮಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here