ನಿಗಮ ಮಂಡಳಿಗೆ ದೊಡ್ಮನಿ: ಪಾಟೀಲ್ ಹರ್ಷ

0
89

ಜೇವರ್ಗಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಧರ್ಮಣ್ಣ ದೊಡ್ಮನಿ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಧರ್ಮಣ್ಣ ದೊಡ್ಮನಿ ಅವರು ಬಿಜೆಪಿ ಪಕ್ಷದ ನಿಷ್ಠಾವಂತರಾಗಿ ದುಡಿದಿದ್ದಾರೆ. ಇವರ ನೇಮಕಕ್ಕೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ? ಮಲ್ಲಿನಾಥಗೌಡ ಯಲಗೋಡ? ಶಿವರಾಜ ಪಾಟೀಲ ರದ್ದೇವಾಡಗಿ? ಮರೆಪ್ಪ ಬಡಿಗೇರ? ರೇವಣಸಿದ್ದಪ್ಪ ಸಂಕಾಲಿ? ದಂಡಪ್ಪ ಸಾಹು ಕುರಳಗೇರಾ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here