ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಕಲಬುರಗಿಯ ಸ್ವಸ್ತಿಕ ನಗರದ ಮಹಿಳೆಯರು ಶ್ರೀ ಮಹಾಲಕ್ಷ್ಮಿ ದೇವಾಲಯದ ಅವರಣದಲ್ಲಿ ಬುಟ್ಟಿಜಾತ್ರೆ ನಡೆಸಲಾಯಿತು.
ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಿಂದ ಸಜ್ಜೆರೊಟ್ಟಿ, ಬಿಳಿಜೋಳರೊಟ್ಟಿ, ದಪಾಟಿ, ಚಪಾತಿ, ಕಡಬು, ಬಜ್ಜಿ, ಹಿಂಡಿಪಲ್ಲೆ, ತುಂಬಿದ ಬದ್ನಿಕಾಯಿ, ಪಿಟ್ಲ, ಪುಂಡಿಪಲ್ಯ, ಬರ್ತಾ, ಅಗಸಿ ಹಿಂಡಿ, ಸೇಂಗಾದ ಹಿಂಡಿ, ಲಡ್ಡು, ಹುಗ್ಗಿ, ಬೂಂದಿ, ಪೇಡಾ, ಸೇಂಗಾದ ಹೋಳಿಗಿ, ಸಜ್ಜಕದ ಹೋಳಿಗಿ, ಜಿಲೇಬಿ, ಚಿತ್ರಾನ್ನ, ಬಿಳಿಅನ್ನ, ಲೆಮನ್ ರೈಸ್, ಸಾಂಬಾರ್ ಮೊಸರನ್ನ ಮುಂತಾದ ಖಾದ್ಯ ಪದಾರ್ಥಗಳನ್ನು ಮಾಡಲಾಗಿತ್ತು 1200 ಕ್ಕೂ ಹೆಚ್ಚು ಜನ ತುಂತುರು ಮಳೆಯ ನಡುವೆ ಊಟ ಸವಿದರು.
ಸ್ವಸ್ತಿಕ ನಗರದ ಮಹಿಳಾ ಸಮಾಜದ ವತಿಯಿಂದ ಪ್ರತೀ ವರ್ಷ ಬುಟ್ಟಿ ಜಾತ್ರೆ, ದಸರಾ ಉತ್ಸವ, ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳು ಅಲ್ಲದೇ ಅನೇಕ ವಿಶೇಷ ಕಾರ್ಯಗಳನ್ನು ಆಯೋಜಿಸಿ ನಗರದಲ್ಲಿ ಹಳ್ಳಿ ಸಂಸ್ಕ್ರತಿಯ ಚಟುವಟಿಕೆಗಳನ್ನು ಅತ್ಯಂತ ಉತ್ಸಾಹದಿಂದ ನಡೆಸುತ್ತಿರುವುದು ವಿಶೇಷವಾಗಿದೆ.
ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು…
ಕಲಬುರಗಿ: ವಿಶ್ವ ಹಿಂದೂ ಪರಿಷತ್, ಕಲಬುರಗಿ ಮಹಾನಗರ, ಗೋರಕ್ಷಾ ವಿಭಾಗ ವತಿಯಿಂದ ಸೆ.30.ರಂದು ಬೆಳಿಗ್ಗೆ 10.ರಿಂದ ಸಂಜೆ 5ರ ವರೆಗೆ…
ಕಲಬುರಗಿ: “ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ” ಎಂದು ಶಾಂತಾ ಆಸ್ಪತ್ರೆಯ ವೈದ್ಯೆ ಡಾ. ಅಂಬಿಕಾ ಪಾಟಿಲ್ ಹೇಳಿದರು. ಇಂದು ಅವರು ಕರ್ನಾಟಕ…
ಅಫಜಲಪುರ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಅಫಜಲಪೂರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾದೇಶಿಕ ಕೇಂದ್ರ ಕಲಬುರಗಿಯ…
ಆಳಂದ; ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗಳಿಗೆ ಮಂಜೂರಿಯಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಬೆಂಬಲಿತ…
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ಹಿರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಸ್ವತಂತ್ರ ಪೂರ್ವದ ಇತಿಹಾಸ ನೋಡಿದರೆ ಈ ಪ್ರದೇಶದಲ್ಲಿ ಅನೇಕ ರಾಜ…