ಜನಿವಾರ ಧಾರಣೆ, ತರ್ಪಣ ಕಾರ್ಯಕ್ರಮ

0
7

ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಋಗ್ವೇದದ ನಿತ್ಯ ಹಾಗೂ ನೂತನ ಉಪಾಕರ್ಮ, ಬೆಳಿಗ್ಗೆ ಹೋಮ, ಜನಿವಾರ ಧಾರಣೆ, ತರ್ಪಣ ಕಾರ್ಯಕ್ರಮಗಳು  ಗುಂಡಾಚಾರ್ಯ ನರಿಬೊಳ ಅವರ ನೇತೃತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಡಿ ವಿ ಕುಲಕರ್ಣಿ, ಬಾದನಾರಾಯಣ, ಶಾಮರಾವ ಕುಲಕರ್ಣಿ, ಮಾಧವಾಚಾರ್ಯ, ಪುರುಷೋತ್ತಮ ಮಠ, ಕೃಷ್ಣ ಜೋಶಿ ಸೇರಿದಂತೆ ಅನೇಕರು  ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here