ಚಿತ್ತಾಪೂರ: ವಿಶ್ವ ಸ್ತನ್ಯಪಾನ ಸಪ್ತಾಹ

0
13

ಕಲಬುರಗಿ: ಚಿತ್ತಾಪೂರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ಬಾಳ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಶಿಶು ಅಭಿವೃದ್ಧಿ ಯೋಜನೆ ಚಿತ್ತಾಪೂರ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ-೨೦೨೨ ಘೋಷವಾಕ್ಯ ಶಿಕ್ಷಣ ಮತ್ತು ಬೆಂಬಲದೊಂದಿಗೆ ಸ್ತನ್ಯ ಪಾನ ವೃದ್ಧಿಸಿ ಹಾಗೂ ತಿವ್ರ ಅಪೌಷ್ಠಿ ಮಕ್ಕಳ ಆರೋಗ್ಯ ಸಪಾಸಣೆ ಶಿಬಿರವನ್ನು ಹೆಬ್ಬಾಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಪ್ರಿಯದರ್ಶಿನಿ ಎಸ್. ಅವರು ಉದ್ಘಾಟಿಸಿದರು.

ಡಾ.ಲಿಂಗೇಶ್ವರಿ ಪಾಟೀಲ, ರಮಾಬಾಯಿ ಮಂತ್ರಿ, ಪ್ರಕಾಶ ರಾಠೋಡ, ಅರುಣಕುಮಾರ ಮಾಕಪನೂರ, ಸಂಗೀತಾ ಗುತ್ತೇದಾರ, ನಾರಾಯಣ ರೆಡ್ಡಿ, ಶಿವಕುಮಾರ ಕಾಂಬಳೆ, ಅಲ್ಲಮಪ್ರಭು ನಿಂಬರ್ಗಾ ಹಾಗೂ ವೈದ್ಯಾಧಿಕಾರಿಗಳು, ಸಿಂಬ್ಬಂದಿವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here