ಮಳೆಯಿಂದ ಹಾನಿಗೊಳಗಾದ ಮನೆಗಳ ದುರಸ್ಥಿಗೆ ಶಾಸಕ ಅಪ್ಪುಗೌಡ ಚೆಕ್ ವಿತರಣೆ

0
7

ಕಲಬುರಗಿ : ದಕ್ಷಿಣ ಮತಕ್ಷೇತ್ರದ ಹಲವಾರು ಬಡಾವಣೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳ ದುರಸ್ಥಿಗೊಸ್ಕರ ರಾಜ್ಯ ಸರಕಾರದ ವತಿಯಿಂದ ೧೦,೦೦೦ ರೂಪಾಯಿಗಳ ಚೆಕ್ಕುಗಳನ್ನು ಕೆ.ಕೆ.ಆರ್.ಡಿ.ಬಿ.ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಖುದ್ದಾಗಿ ಪಲಾನುಭವಿಗಳ ಮನೆ-ಮನೆಗೆ ಭೇಟಿ ನೀಡಿ ವಿತರಿಸಿದರು.

ಈ ಸಂಧರ್ಭದಲ್ಲಿ  ತಹಸೀಲ್ದಾರ ಪ್ರಕಾಶ ಕುದರಿ, ವಾರ್ಡಗಳ ಪಾಲಿಕೆಯ ಸದ್ಯಸರಾದ ಪಾರ್ವತಿ ರಾಜು ದೇವದುರ್ಗ, ಮಲ್ಲು ಉದನೂರ, ವರ್ಷಾ ರಾಜೀವ ಜಾನೆ, ಅಲಿಮೋದ್ದಿನ ಪಟೇಲ್, ಎಇಇ ಮದನಿಕಾಂತ ಶ್ರೀಗೇರಿ, ಇಇ ಶಿವನಗೌಡ ನಾಯಕ, ಕಾಲೋನಿಯ ಮುಖಂಡರಾದ ಮದನ ಬಂಡೆ, ಅಪ್ಪಾ ಸಹೇಬ ಪಾಟೀಲ, ಬಸವರಾಜ ಪಾಟೀಲ, ಮಹೇಶ ಬಿರಾದಾರ, ಸುಂದರ ಕುಲಕರ್ಣಿ, ದಿನೇಶ ನಾಯಕ, ರವಿಕೋನೆಕ, ಸಿ.ಎನ್.ಬಾಬಳಗಾಂವ, ಶಿವಶರಣಪ್ಪ ಕರ್ರ‍ೊಟಿ,ಈರಣ್ಣ ಪಾಟೀಲ, ಜಯತಿರ್ಥ ಶ್ರೀಗೇರಿ, ಪ್ರಕಾಶ ಔರಾದಕರ್, ಅಲ್ಲಮಪ್ರಭು ನಿಂಬರ್ಗಾ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here