ಬೀದಿ ಬದಿ  ವ್ಯಾಪಾರಿಗಳ ಸಂಘದಿಂದ ಹರ್ ಘರ್ ತಿರಂಗಾ ಅಭಿಯಾನ

0
33

ಕಲಬುರಗಿ: ಸ್ವತಂತ್ರ ಭಾರತ ೭೫ ನೇ ವರ್ಷದ ಅಮೃತ ಮಹೋತ್ಸವದ ನಿಮಿತ್ಯ ಹರ್ ಘರ್ ತಿರಂಗಾ ಅಭಿಯಾನವನ್ನು ನಗರದ ಬೀದಿ ಬದಿ  ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಗನಾಥ ಸೂರ್ಯವಂಶಿ, ಹಿರಿಯ ವಕೀಲರಾದ ಗುರುರಾಜ ತಿಳಗೋಳ, ಡಾ.ವೇದಮೂರ್ತಿ, ಹೋರಾಟಗಾರ ದತ್ತು ಭಾಸಗಿ, ಮಂಜುನಾಥ ನಾಲವಾರಕರ್, ರಾಮ ಪೂಜಾರಿ, ಬಾಬು ಪರಿಟ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ ಎಸ್, ಬಿ ಲಕ್ಷ್ಮಿ, ಸೂಮಲಿಂಗ ಬಾಬಜೀ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here