ಶ್ರೀ ರಾಘವೇಂದ್ರ ಸ್ವಾಮಿಗಳವರ ೩೫೧ ನೇ ಆರಾಧನ ಮಹೋತ್ಸವ ಸಮಾರೋಪ

0
19

ಕಲಬುರಗಿ : ನಗರದ ಜಗತ್ ಬಡಾವಣೆಯಲ್ಲಿರುವ ಗೋಮುಖ ರಾಯರ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ೩೫೧ ನೇ ಆರಾಧನ ಮಹೋತ್ಸವ ಅಂಗವಾಗಿ ಮೂರನೆ ದಿನದ ಸಮಾರೋಪ ಸಮಾರಂಭದಲ್ಲಿ ಜರುಗಿತು.

ಪಂ.ಅಭಯಾಚಾರ್ಯ, ಮಲ್ಲಾರರಾವ ಗಾರಂಪಳ್ಳಿ, ಪ್ರಾಣೇಶ ಟೇಂಗಳಿ,  ಧನಂಜಯ ಕಟ್ಟಿ, ಚಂದ್ರಕಾಂತ ಸಾಗನೂರ, ಅನಂತ ಚಿಂಚನಸೂರ, ಶ್ರೀಗುರುರಾಜ್ ಸೇವಾ ಸಮಿತಿಯ ಅಧ್ಯಕ್ಷರಾದ ಅನಿಲ ಬಡದಲ್, ಅರ್ಚಕರಾದ ನಾರಾಯಣಾಚಾರ್ಯ, ಉಪಾಧ್ಯಕ್ಷರಾದ ಗೊಟೂರ್ ಹಣಮಂತ ರಾವ್, ಸಂಚಾಲಕ ಪವನ್ ಫಿರೋಜಾಬಾದ್, ಪ್ರಕಾಶ ಕುಲಕರ್ಣಿ, ಶಂಕರ ರಾವ, ಪ್ರಮೋದ ದೇಸಾಯಿ, ಅಜೀತ ಕುಲಕರ್ಣಿ,  ಹಣಮಂತ ರಾವ ಜೇವರ್ಗಿ, ಶಶಿಕಾಂತ ಸಾಗನೂರ, ದೀಪಕ, ನೀಲಲೋಹಿತ ಅವರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಂದಂತಾ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here