ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ 

0
8

ಕಲಬುರಗಿ: ನಗರದ ಪ್ರಕೃತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೫ನೇ ಅಮೃತ ಮೋಹತ್ಸವ ಅಂಗವಾಗಿ ಇಂಡಸಿಂಡ್ ಬ್ಯಾಂಕ್  ವತಿಯಿಂದ ಶಾಲೆಯ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ  ಇಂಡಸಿಂಡ್  ಬ್ಯಾಂಕಿನ ವ್ಯವಸ್ಥಾಪಕರಾದ ಪ್ರಶಾಂತ ಟೇಕಾಳೆ, ಪ್ರಕೃತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ  ಎಸ್.ಸಿ.ಪಾಟೀಲ್,  ಮುಖ್ಯೋಪಾಧ್ಯರಾದ  ಮೇಘನಾ ಹಾಗೂ  ಬ್ಯಾಂಕಿನ ಸಿಬ್ಬಂದ್ಧಿ ಮತ್ತು ಶಾಲೆಯ ಸಿಬ್ಬಂದ್ದಿವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here