ತಾವರಗೇರಾ ಗ್ರಾಮದ ಕೆರೆ ಬಳಿ ಧ್ವಜಾರೋಹಣ

0
14

ಕಮಲಪೂರ: ತಾಲ್ಲೂಕಿನ ತಾವರಗೇರಾ ಗ್ರಾಮದಲ್ಲಿ 75ನೇ  ಅಮೃತ ಸರೋವರಕ್ಕೆ ಆಯ್ಕೆಯಾದ. ಅಮೃತ ಸರೋವರದ ( ಜಲ ಮೂಲ ) ನಿರ್ಮಾಣವಾದ ಕಾಮಗಾರಿ ಗ್ರಾ ಪಂ. ವ್ಯಾಪ್ತಿಗೆ ಬರುವ ತಾವರ ಕೆರೆಯ ಪಕ್ಕದಲ್ಲಿ  75ನೇ ಸ್ವಾತಂತ್ರ ಮಹೋತ್ಸವದ ಅಂಗವಾಗಿ ತಾವರಗೇರಾ ಗ್ರಾಮದ ಹಿರಿಯ  ನಾಗರಿಕ  ಮುಕ್ತಂಪಾಟೇಲ್ ಅವರಿಂದ ಧ್ವಜಾರೋಹಣ ನೇರವೆರಿಸಿದರು.

ಪ್ರಮುಖರಾದ ಗ್ರಾಮ ಪಂಚಾಯತನ ಅಧ್ಯಕ್ಷರಾದ ಪಲ್ಲವಿ ಮಹಾಂತೇಶ, ಗ್ರಾ ಪಂ. ಉಪಾಧ್ಯಕ್ಷರಾದ ಸುನೀತಾ ಕೋಟಗೆ, ಹಾರಸೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾ ದಾಂಡೆ, ನರೇಗಾ ಸಹಾಯಕ ನಿರ್ದೇಶಕರು ರೇವಣಸಿದ್ದಪ್ಪ, ತಾಲ್ಲೂಕ ಸಂಯೋಜಕ ಮೌಸಿನ್,  ಗ್ರಾಮದ ಸರ್ವ ಸದಸ್ಯರು  ಗ್ರಾಮದ ಜನರು ಹಾಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮಕ್ಕಳು,  ಧ್ವಜಾರೋಹಣದಲ್ಲಿ ಭಾಗವಹಿಸಿದು ವಿಶೇಷವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here