ಶಾಹಾಬಾದ: ಭೋವಿ (ವಡ್ಡರ) ಅಧ್ಯಕ್ಷರಾಗಿ ವೆಂಕಟೇಶ ಟಿ.ದಂಡಗುಲಕರ ನೇಮಕ

0
86

ಕಲಬುರಗಿ: ಭೋವಿ (ವಡ್ಡರ) ಸಮಾಜದ ಜಿಲ್ಲಾಧ್ಯಕ್ಷ ತಿಪ್ಪಣ್ಣ ಒಡೆಯರಾಜ ಅವರ ಆದೇಶದ ಮೇರೆಗೆ ಭೋವಿ (ವಡ್ಡರ) ಸಮಾಜದ ಶಹಾಬಾದ ತಾಲೂಕಿನ ಅಧ್ಯಕ್ಷರನ್ನಾಗಿ ವೆಂಕಟೇಶ ಟಿ.ದಂಡಗುಲಕರ ಅವರನ್ನು ನೇಮಕ ಮಾಡಲಾಗಿದೆ.

ತಾವು ಶಹಾಬಾದ ತಾಲೂಕಿನ ಹಿತರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮತ್ತು ನಿಮ್ಮ ಪ್ರದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಕೆಚ್ಚೆದೆಯ ಹೋರಾಟಗಾರರೆಂದು ನಮ್ಮ ಗಮನಕ್ಕೆ ಬಂದಿದ್ದು ತಾವು ಸಮಿತಿಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಈ ಕೂಡಲೇ ಕಾರ್ಯಪ್ರವರ್ತರಾಗಬೇಕು ನಿಮ್ಮನ್ನು ಗುರುತಿಸಿ ನೇಮಕ ಮಾಡಿ ಆದೇಶ ಹೋರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here