ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆ ನಡೆಯಲಿ: ಶಾಮರಾವ ಪಾಟೀಲ್ ಯಡ್ಡಳ್ಳಿ

0
32

ಸೇಡಂ: ಮುಂಬರುವ ವಿಧಾನಸಭೆಚುನಾವಣೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ನಾಯಕ ಬಿ.ಎಸ್.ಯಡಿಯೂರಪ್ಪಅವರ ನೇತೃತ್ವದಲ್ಲಿ ನಡೆಯ ಬೇಕು ಎಂದು ಬಿಜೆಪಿ ಸಾಮಾನ್ಯಕಾರ್ಯಕರ್ತ ಶಾಮರಾವ ಪಾಟೀಲ್ ಯಡ್ಡಳ್ಳಿ ಅವರು ಬಿಜೆಪಿ ರಾಷ್ಟ್ರೀಯಅಧ್ಯಕ್ಷಜೆ.ಪಿ ನಡ್ಡಾಅವರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯದ ಪ್ರತಿ ಹಳ್ಳಿಯ ಮತದಾರರಿಂದ ಮತ ಪಡೆಯುವಚಿರಪರಿಚಿತರಾಗಿರುವ ವ್ಯಕ್ತಿಯಿಂದಚುನಾವಣೆ ನಡೆಸಿದಾಗ ಮಾತ್ರ ಪಕ್ಷಗೆಲ್ಲಲು ಸಾಧ್ಯಆದ್ದರಿಂದ ಬಿಜೆಪಿ ವರಿಷ್ಠರು ವಯಸ್ಸನ್ನು ಲೆಕ್ಕಿಸದೇ ಬಿ.ಎಸ್.ಯಡಿಯೂರಪ್ಪನವರಿಗೆ ೨೦೨೩ರ ಚುನಾ ವಣೆ ನೇತೃತ್ವ ವಹಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಹುಣಸಿಗಿಡ ಮುಪ್ಪಾದರೆ ಹುಳಿ ಮುಪ್ಪೆಎಂಬಂತೆಯೂಡಿಯೂರಪ್ಪ ನವರಿಗೆ ವಯ ಸ್ಸಾದವರುಅವರಿಗೆಚುನಾವಣೆಎದುರಿಸುವ ಶಕ್ತಿ ಇದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನುಕಟ್ಟಿ ಬೆಳಿಸಿದ್ದಾರೆ. ರಾಜಕೀಯ ಹಾಗೂ ವಕೀಲ ವೃತ್ತಿಯಲ್ಲಿ ನಿವೃತ್ತಿಎಂಬುದುಇಲ್ಲಆದರೆ ಪಕ್ಷದಲ್ಲಿ ೭೫ ವರ್ಷ ನಿರ್ಬಂಧ ಮಾಡಿದ್ದು, ವಿಷಾದನೀಯಆದರೂ ಪಕ್ಷದತೀರ್ಮಾ ನವನ್ನು ಮತ್ತೇ ಪರಿಶೀಲನೆ ನಡೆಸಿ, ಬಿಎಸ್‌ವೈಅವರಿಗೆಚುನಾವಣೆ ನೇತೃತ್ವ ವಹಿಸಬೇಕು ಅವರಿಗೆ ಮತದಾರರಿಂದ ಮತ ಸೆಳೆಯುವ ವ್ಯಕ್ತಿತ್ವ ಹೊಂದಿದ್ದಾರೆಆದ್ದರಿಂದ ಮುಂಬರುವಚುನಾವಣೆ ಬಿಎಸ್ ವೈ ನೇತೃತ್ವದಲ್ಲಿ ನಡೆಯಬೇಕೆಂದುಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here