ಅಯ್ಯಪ್ಪ ಸ್ವಾಮಿ ಆಶೀರ್ವಾದ ಪಡೆದ ಶಾಸಕ ಪ್ರಿಯಾಂಕ್ ಖರ್ಗೆ

0
21

ಕಲಬುರಗಿ: ಪ್ರಶಾಂತ ನಗರದಲ್ಲಿರುವ  ಗುರುಸ್ವಾಮಿಗಳಾದ ಅಶೋಕ ಹೊನ್ನಳ್ಳಿ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಪೂಜಾ ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಅಯ್ಯಪ್ಪ ಸ್ವಾಮಿ ಅವರ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ  ಗುರುಸ್ವಾಮಿಗಳಾದ ರವಿರಾಜ ಕೋರವಿ, ನಾಗಣ್ಣಗೌಡ ಪಾಟೀಲ ಚಿತಾಪೂರ, ನಾಗರಾಜ ಕಾಳೆ, ಗುರುದೇವ ಕಳಸಕರ್, ಶಾಂತಕುಮಾರ ಹೋನ್ನಳ್ಳಿ, ಮಾಜಿ ಮೇಯರ್ ರವಿ ಹೋನ್ನಳ್ಳಿ, ಮಾಜಿ ಪಾಲಿಕೆ ಸದಸ್ಯ ರಾಹುಲ ಹೋನ್ನಳ್ಳಿ, ಕಾಂಗ್ರೆಸ್ ಮುಖಂಡರಾದ ಪ್ರವಿಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಸಂತೋಷ ಬಿಲಗುಂದಿ, ರಾಜೀವ ಜಾನೆ, ಪ್ರವೀಣ ಟಿಟಿ, ಮಿಲಿಂದ ಸುಳ್ಳದ್, ಶರಣಗೌಡ ಪಾಟೀಲ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here