ಮೂರು ಕೃತಿಗಳ ಜನಾರ್ಪಣೆ 4ರಂದು

0
26

ಕಲಬುರಗಿ: ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಡಗಂಚಿಯಅಮರ್ಜಾ ಪ್ರಕಾಶನಇವರ ಸಹಯೋಗದಲ್ಲಿಇದೇ ೪ರಂದು ಮಧ್ಯಾಹ್ನ ೨.೪೫ಕ್ಕೆ ನಗರದಕನ್ನಡ ಭವನದಲ್ಲಿ ಮೂರು ಕವನ ಸಂಕಲನ ಕೃತಿಗಳ ಜನಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸಾಹಿತಿ, ಶಿಕ್ಷಕ ಧರ್ಮಣ್ಣಎಚ್‌ಧನ್ನಿಅವರಒಡಲ ಬ್ಯಾನಿ, ಶಿಕ್ಷಕಿಯರಾದ ರೇಣುಕಾ ಶ್ರೀಕಾಂತ ಅವರಜೀವ ಹೂವಾಗಿದೆ ಮತ್ತು ಶ್ರೀದೇವಿ ಯಡಹಳ್ಳಿ ಮಠಅವರ ಭಾವಬಿಂಬ ಮೂರು ಕೃತಿಗಳ ಜನಾರ್ಪಣೆಯನ್ನುರಾಜ್ಯಗ್ರಂಥಾಲಯಇಲಾಖೆಯ ನಿರ್ದೇಶಕಡಾ.ಸತೀಶಕುಮಾರ ಹೊಸಮನಿ ನೆರವೇರಿಸುತ್ತಾರೆ.

Contact Your\'s Advertisement; 9902492681

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿಅಧ್ಯಕ್ಷತೆ ವಹಿಸಲಿದ್ದಾರೆ.ಪತ್ರಕರ್ತಡಾ.ಶಿವರಂಜನ ಸತ್ಯಂಪೇಟೆಅವರು ಕೃತಿಗಳ ಪರಿಚಯ ಮಾಡಿಕೊಡಲಿದ್ದಾರೆ. ಹಾಗೂ ಗೌರವ ಅತಿಥಿಗಳಾಗಿ ಜಿಪಂ ಮಾಜಿಉಪಾಧ್ಯಕ್ಷ ಹರ್ಷಾನಂದಗುತ್ತೇದಾರ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಜಿಲ್ಲಾಧ್ಯಕ್ಷೆ ಸೇವಂತಾ ಪಿ. ಚವ್ಹಾಣಅವರು ಪಾಲ್ಗೊಳ್ಳುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here