ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ

0
20

ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಸೂಗೂರ ಕೆ. ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮುಕ್ತಾಯ ಕಾರ್ಯಕ್ರಮ ಮಾಡಲಾಯಿತು

ಈ ಕಾರ್ಯಕ್ರಮ ದಲ್ಲಿ ರುದ್ರಮುನಿ ಮಠದ ಶ್ರೀಗಳಾದ ರುದ್ರಮುನಿ ಶಿವಾಚಾರ್ಯರು ಹಾಗೂ ವೆಂಕಟೇಶ್ವರ ದೇವಸ್ಥಾನದ ಕೇಶವದಾಸ್ ಮಹಾರಾಜರ ಸಮ್ಮುಖದಲ್ಲಿ ದೇವಿಯ ವಿಶೇಷ ಅಲಂಕಾರ ಮತ್ತು ಮುತ್ತೈದೆಯರ ಪೂಜೆ, ಅನ್ನ ಸಂತರ್ಪಣೆ ನೆರವೇರಿಸಲಾಯಿತು.

Contact Your\'s Advertisement; 9902492681

ಈ ಸಂಧರ್ಬದಲ್ಲಿ ಗ್ರಾಮದ ಪ್ರಮುಖರಾದ ಪರಮೇಶ್ವರ ಪಾಟೀಲ, ಅಣ್ಣರಾವ್ ಗಡ್ಡಿ,ಜಗನಾಥ ಕೋಳ್ಳಿ,ವಿಜಯ ಕುಮಾರ ರಾಠೋಡ, ದೇವಾಂಗಪ್ಪ ಲಾಲಿ, ಹಣಮಂತರಾವ್ ಮುಚೆಟ್ಟಿ,ಮೋನಪ್ಪ ಪೂಜಾರಿ, ಲಕ್ಷ್ಮಣ ಕೋಡಿ,ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here