ಜೆಡಿಎಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ

0
20

ಕಲಬುರಗಿ: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವಕರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಮರಾವ ಸೂರನ, ಮನೋಹರ ಪೊದ್ದಾರ, ನರಸಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಎಸ್, ವಿಲಸನಕುಮಾರ, ಮರಿಲಿಂಗಪ್ಪ ಕಣ್ಣಿಕೇರಿ, ಪಾರ್ವತಿ ಪುರಾಣಿಕ, ಶಿವ ಹೀರೆಮಠ, ದೇವೆಂದ್ರ ಹಸನಾಪೂರ, ಶ್ರೀನಿವಾಸ ಜಮಾದಾರ, ಸುನೀಲ ಗಾಜರೆ, ಮಹಾನಂದಿ ಪಡಶೆಟ್ಟಿ, ಸುನಿತಾ ಕೆ, ಏಸುಮಿತ್ರ, ನರಸಯ್ಯ ಕಲಾಲ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here