25 ಲಕ್ಷ.ರೂ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಂದು ಪಾಟೀಲ್ ಚಾಲನೆ

0
12

ಕಲಬುರಗಿ: ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾನ್ಯ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಕೋಟಾದ ಸಾಮಾನ್ಯ ಯೋಜನೆ ಅಡಿಯಲ್ಲಿ ಉತ್ತರ ಮತ ಕ್ಷೇತ್ರದ ವಾರ್ಡ್ ನಂ ೩೧ರ ಗಣೇಶ ನಗರದಲ್ಲಿ ೨೫ ಲಕ್ಷ.ರೂ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯೆ ಶಾಂತಾಬಾಯಿ ಹಾಲಮಠ, ಬಿಜೆಪಿ ಜಿಲ್ಲಾ ನಗರ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷ ಅಶೊಕ ಮಾನಕರ, ಮುಖಂಡರಾದ ಮಂಜುನಾಥ ಕಳಸ್ಕರ, ಮಂಜುನಾಥ್ ಚಿಲಶೆಟ್ಟಿ, ಶರಣು ಸಿಗಿ, ಮಹೇಶ ಕುಮಾರ್, ವಿಜಯಕುಮಾರ್, ಬಸವರಾಜ ಮುನ್ನಳ್ಳಿ, ಗುರುಲಿಂಗ ಹರಸೂರ, ಶಿವಪುತ್ರಪ್ಪ ಮಲ್ಲಾದಾಕರ, ವೀರಶೆಟ್ಟಿ ಚಂದನಕೆರಾ, ಈಸ್ಟಲಿಂಗಯ್ಯ ಸ್ವಾಮಿ, ಶಿವಕುಮಾರ ಹಂಗರಗಿ, ರಾಜಶೇಖರ, ಮದನ ಹಾಗೂ ಬಡಾವಣೆಯ ಮುಖಂಡರು,  ಹಿರಿಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here