ಕಾಂಗ್ರೆಸ್, ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆ

0
13

ಕಲಬುರಗಿ; ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುರೇಶ ಮಹಾಗವಕರ್ ಅಧ್ಯಕ್ಷತೆಯಲ್ಲಿ ಸುಮಿತ್ ನಾಗನಳ್ಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಅಬ್ದುಲ್ ರೆಹಮಾನ್, ಶರತ್, ಮುಬಿದ್, ಪ್ರವೀಣ್, ವಿಶ್ವ ಪ್ರಸಾದ್, ಸಂಗಮೇಶ, ಸುಲ್ತಾನ್, ಹೊಪ್ಸಿಂಗ್ ಚೌವ್ಹಾಣ, ನಸಿಂಗ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here