ಆರ್.ಸ್ಥಾವರಮಠ ಅವರ ಕಾವ್ಯಯೋಗ ಪುಸ್ತಕ ಲೋಕಾರ್ಪಣೆ

0
31

ಕಲಬುರಗಿ: ಕನ್ನಡ ಭವನದಲ್ಲಿ ನಮ್ಮ ಕಲಬುರಗಿ ಸೌಹಾರ್ದ ಸಹಕಾರ ನಿಯಮಿತದ ೨೦೨೧-೨೨ನೇ ಸಾಲಿನ ೦೬ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಸ್.ಎಸ್.ಕಾನುನೂ ಮಹಾವಿದ್ಯಾಲಯದ ನಿವೃತ ದೈಹಿಕ ಶಿಕ್ಷಕರಾದ ಕಲ್ಲಯ್ಯ ಆರ್.ಸ್ಥಾವರಮಠ ಅವರು ರಚಿಸಿದ  ಕಾವ್ಯಯೋಗ ಪುಸ್ತಕವನ್ನು ಜಾನಪದ ವಿಶ್ವವಿದ್ಯಾಲಯ ಸಿಗ್ಗಾವಿ ವಿಶ್ರಾಂತ ಕುಲಪತಿಗಳಾದ ಡಾ.ಡಿ.ಬಿ.ನಾಯಕ ಅವರು ಬಿಡುಗಡೆಗೋಳಿಸಿದರು.

ಈ ಸಂದರ್ಭದಲ್ಲಿ ನಿಯಮಿತದ ಅಧ್ಯಕ್ಷ ಪ್ರೋ.ಗಿರಿಮಲ್ಲಪ್ಪ ಎಸ್.ಹರವಾಳ, ಉಪಾಧ್ಯಕ್ಷ ಪ್ರೋ.ಬಿ.ಬಿ.ಸರಡಗಿ, ನಿರ್ದೇಶಕರಾದ ಮನುಮಂತ ಪ್ರಭು, ಚಂದ್ರಶೇಖರ ಕೆಂಬಾವಿಮಠ, ಡಾ.ಡಿ.ಬಿ.ನಾಯಕ, ಸುಬ್ಬರಾಯಗೌಡ ಪಾಟೀಲ, ಶರಣಮ್ಮಾ ಹರವಾಳ, ವನಜಾಕ್ಷಿ ಪಟ್ನೆ, ಸಾವಿತ್ರಿ ಚೌಕಾ, ವಿಜಯಲಕ್ಷ್ಮೀ ಸಂಗಾವಿಕರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here