ಡಾ.ಪಿ.ಬಿ. ಶ್ರೀನಿವಾಸ ಸೆ. 22 ರಂದು ಗೀತೆ ಸಂಭ್ರಮ

0
17

ಕಲಬುರಗಿ: ಸುಕಿ ಸಾಂಸ್ಕ್ರತಿಕ ಪ್ರತಿಷ್ಠಾನ ಸಮಾನ ಮನಸ್ಕ ಸಂಗೀತ ಬಳಗದಿಂದ ಗಾನ ಗಂಧರ್ವ ಡಾ.ಪಿ.ಬಿ. ಶ್ರೀನಿವಾಸ ಅವರ ಜನ್ಮ ದಿನದ ನಿಮಿತ್ತ ನಗರದ ಕಲಾ ಮಂಡಳದಲ್ಲಿ ೨೨ ರಂದು ಗುರುವಾರ ಸಂಜೆ ೬ಕ್ಕೆ ಗೀತ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಅವರು ಉದ್ಘಾಟಿಸಿವರು. ಮುಖ್ಯ ಅತಿಥಿಗಳಾಗಿ ಸರ್ವಜ್ಞ ಪ.ಪೂ ಕಾಲೇಜ ಸಂಸ್ಥಾಪಕ ಅಧ್ಯಕ್ಷ ಪ್ರೊ ಚನ್ನಾರೆಡ್ಡಿ ಪಾಟೀಲ್,ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಎಂ ಠಾಕೂರ, ನಿವೃತ್ತ ಕೃಷಿ ಅಧಿಕಾರಿ ಗುರುರಾಜ ಕುಲಕರ್ಣಿ, ದೂರದರ್ಶನ ಕಲಾವಿದ ಆರ್. ಕೆ. ಮಯೂರ ಆಗಮಿಸಲಿದ್ದಾರೆ.

Contact Your\'s Advertisement; 9902492681

ಸುಕಿ ಸಾಂಸ್ಕ್ರತಿಕ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಆನಂದ ಆರ್ ಪಾಟೀಲ್ ಅಧ್ಯಕ್ಷತೆವಹಿಸುವರು. ಕವಿರಾಜ ನಿಂಬಾಳ ನಿರೂಪಣೆಮಾಡುವರು.

ಕಲಾವಿದರಾದ ಕಿರಣ ಪಾಟೀಲ, ಪ್ರಕಾಶ ದಂಡೋತಿ, ಆನಂದ ಪಾಟೀಲ,ವಿಠ್ಟಲ ಮೇತ್ರೆ, ಕವಿರಾಜ ನಿಂಬಾಳ, ಎಂ ಸಂಜೀವ, ಸಂಗಯ್ಯಾ ಹಳ್ಳದಮಠ, ಶರಣು ಪಟಣ್ಣಶೆಟ್ಟಿ, ಅಂಬರೀಷ ಕುಲಕರ್ಣಿ, ಮಹೇಶಕುಮಾರ ನಿಪ್ಪಾಣಿ, ರಾಜಶೇಖರ ಕಟ್ಟಿಮನಿ, ಸಿದ್ದಣ್ಣ ಅವಂಟಗಿ ದಿಗ್ಗಾಂವ, ವಾಣಿಶ್ರೀಜ್ಯೋತಿ, ಮೀನಾ ಗೀತ ಗಾಯನದಲ್ಲಿ ಭಾಗವಹಿಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here