ಭಾಜಾ ಭಜಂತ್ರಿಯೋಂದಿಗೆ ಶ್ರೀ ದೇವಿ ಮೂರ್ತಿಯ ಮೆರವಣಿಗೆ

0
69

ಕಲಬುರಗಿ: ನವರಾತ್ರಿ ಉತ್ಸವ ನಿಮಿತ್ತ ಶ್ರೀ ಶಕ್ತಿ ಜ್ಯೋತಿ ನವರಾತ್ರಿ ಉತ್ಸವ ಸಮಿತಿ  ಶಿವಶಕ್ತಿ ನಗರ, ವಿಶ್ವಜ್ಯೋತಿ ಕಾಲೋನಿ, ಜೇವರ್ಗಿ ರಸ್ತೆ ಕೋಟನೂರ ಇವರ ವತಿಯಿಂದ ನಗರದ ರಾಮ ಮಂದಿರ ದಿಂದ ಶಿವಶಕ್ತಿ ಉದ್ಯಾನವನದ ವರೇಗೆ ಭಾಜಾ ಭಜಂತ್ರಿಯೋಂದಿಗೆ ಶ್ರೀ ದೇವಿ ಮೂರ್ತಿಯ ಮೆರವಣಿಗೆ ಮಾಡಿ ಘಟಸ್ಥಾಪಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಲಮಪ್ರಭು ಪಾಟೀಲ್, ಮಲ್ಲಣ್ಣಗೌಡ ಪಾಟೀಲ್, ಮಲ್ಲಿಕಾರ್ಜುನ ದೇವಾಪುರ, ಸಂತೋಷಕುಮಾರ ಚೋರಗಿ, ಶಿವಕುಮಾರ ಚೋರಗಿ, ಈಶ್ವರರಾಜ ಟಕಳಕಿ, ಪೆÇ್ರೀ.ಬಿ.ಸಿ.ಹೂಗಾರ, ದೇವಿಂದ್ರ ವಿಭೂತಿ, ಅಶೋಕ ಗುತ್ತೇದಾರ ಬಡದಾಳ, ಪವನಕುಮಾರ ವಳಕೇರಿ, ಶಂಕರ ಚವ್ಹಾಣ, ಶರಣಕುಮಾರ ಚೌಧರಿ, ಮಹಾಂತೇಶ ಉಪ್ಪಿನ್, ಚಿದಾನಂದ ಮಠಪತಿ, ದೇವಿಂದ್ರಪ್ಪ ಅವಟಿ ಹಾಗೂ ಬಡಾವಣೆಯ ಹಿರಿಯ ಮುಖಂಡರು ಯುವಕರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here