ದಸರಾ ಹಬ್ಬದ ನಿಮಿತ್ತ ಶ್ರೀ ಅಂಬಾ ಭವಾನಿ ಮೆರವಣಿಗೆ

0
21

ಕಲಬುರಗಿ : ದಸರಾ ಹಬ್ಬದ ನಿಮಿತ್ತ ರವಿಕುಮಾರ ಮಾಳಗೆ ಅವರ ನೇತೃತ್ವದಲ್ಲಿ ನಗರದ ಸೂಪರ ಮಾರ್ಕೆಟ್‍ದಿಂದ ಗುಲಾಬಾಡಿ ಬಡಾವಣೆಯಲ್ಲಿ ಶ್ರೀ ಅಂಬಾ ಭವಾನಿ ಮೆರವಣಿಗೆ ಮಾಡಿ ಸ್ಥಾಪಿಸಲಾಯಿತು.

ಈ ಸಂರ್ದದಲ್ಲಿ ಪ್ರಕಾಶ ಮಾಳಗೆ, ಶಿವರಾಜ ಸಿಂಧೆ, ರಾಜು ಸನದಾಲ, ಗೋಪಾಲ ವಿದ್ಯಾಧರ್, ಪ್ರಭಾಕರ ಮಾಳಗೆ, ರವಿ ಸಂಕೆ, ಪವನ ಮಾಳಗೆ, ಸಾಗರ ಸಂಕೆ, ಕೃಷ್ಣ ಶಾಖಾಪುರ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here