ಚಿಂಚೋಳಿ: ಭಗತಸಿಂಗರ ವಿಚಾರಗಳು ಯುವಕರಿಗೆ ಸ್ಪೂರ್ತಿ

0
71

ಚಿಂಚೋಳಿ: ಭಾರತ ಧೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿ ಭಗತಸಿಂಗರ ಹೋರಾಟದ ನಡೆ-ನುಡಿಗಳು ಧೇಶಾಭಿಮಾನವುಳ್ಳ ಯುವಕರಿಗೆ ಬಡಿದೆಬ್ಬಿಸುತ್ತವೆ ಎಂದು ಮೋಹನ ಮೇಲ್ಕೆರಿರವರು ಹೇಳಿದರು.

ತಾಲೂಕಿನ ಐನಾಪುರ ಗ್ರಾಮದಲ್ಲಿ ಬಹುಜನ ವಿದ್ಯಾರ್ಥಿ ಫೆಡರೇಶನ್ ಆಪ್ ಈಕ್ವಾಲಿಟಿಯ ವತಿಯಿಂದ ಭಗತಸಿಂಗರ ನಾಮಫಲಕಕ್ಕೆ ಗೌರವ ಸಲ್ಲಿಸಿದರು. ಇಂದಿನ ಯುವಕರು ಮಾಹತ್ಮರ ಆಚಾರ ವಿಚಾರಗಳು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಧೇಶದ ಪ್ರಗತಿ ಸಾದ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಿವಾನಂದ್ ಮಾಲಿಪಾಟೀಲ್ ಚಂದ್ರಕಾಂತ್ ಗಡಿನಿಂಗಳ್ಳಿ ಉಮೇಶ್ ತಳ್ಕೇರಿ ಅಂಬರೀಶ್ ತಳ್ಕೇರಿ ಶಿವಕುಮಾರ್ ಮೇಲಕೇರಿ ನಾಗೇಶ್ ಅನೇಕರು ಉಪಸ್ಥಿತಿಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here