ಶ್ರೀ ವೆಂಕಟೇಶ ಮಾಹಾತ್ಮೆ ಪುರಾಣ

0
53

ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಶ್ರೀ ವೆಂಕಟೇಶ ಮಾಹಾತ್ಮೆ ಪುರಾಣವನ್ನು ಅರ್ಚಕರಾದ ಗುಂಡಾಚಾರ್ಯ ನರಿಬೊಳ ಅವರು ನೇರವೇರಿಸಿದರು. ಜಯತೀರ್ಥ ಭಜನಾ ಮಂಡಳಿ, ಚಂದ್ರಲಾಂಭ ಭಜನಾ ಮಂಡಳಿಯ ಮಹಿಳೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here