ಸುರಪುರ: ಬೌಧ್ಧ ಧಮ್ಮ ದೀಕ್ಷೆ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ

0
19

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ ಬೌದ್ಧ ಧಮ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಸುಮಾರು 127 ಕುಟುಂಬಗಳು ಬೌಧ್ಧ ಧಮ್ಮ ಸ್ವೀಕರಿಸಿದರು.

ಬೌಧ್ಧ ಧಮ್ಮ ದೀಕ್ಷೆ ಪಡೆದ ಎಲ್ಲರಿಗೂ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವರಜ್ಯೋತಿ ಬಂತೇಜಿ ಹಾಗೂ ಎಲ್ಲಾ ಬಿಕ್ಕುಗಳು ಮತ್ತು ರಮಾತಾಯಿ ಅಂಬೇಡ್ಕರ್ ಅವರು ಬೌಧ್ಧ ಧಮ್ಮ ದೀಕ್ಷೆಯ ಪ್ರಮಾಣ ಪತ್ರವನ್ನು ವಿತರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಹೊಸ್ಮನಿ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಹಳ್ಳಿ,ಭಿಮರಾಯ ಸಿಂದಗೇರಿ,ವೆಂಕಟೇಶ ಸುರಪುರ,ಸಾಯಿಬಣ್ಣ ಹೊಸ್ಮನಿ,ಶ್ರೀಮಂತ ಚಲುವಾದಿ,ಹಣಮಂತ ತೇಲ್ಕರ್,ಆದಪ್ಪ ಹೊಸ್ಮನಿ,ನಾಗಣ್ಣ ಕಲ್ಲದೇವನಹಳ್ಳಿ,ರಾಜು ದೊಡ್ಮನಿ ಶಖಾಪುರ,ಮಲ್ಲು ಮುಷ್ಠಳ್ಳಿ,ಹುಲಗಪ್ಪ ದೇವತ್ಕಲ್,ವೀರಭದ್ರಪ್ಪ ತಳವಾರಗೇರ ಸೇರಿದಂತೆ ಅನೇಕರಿಗೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಬುದ್ಧ ಘೋಷ್ ದೇವೆಂದ್ರ ಹೆಗ್ಗಡೆ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here