ನಿವೃತ್ತಿ  ಹೊಂದಿದ್ದ ಗಂಗಾಧರ ಪಾಟೀಲ್  ಅವರಿಗೆ ಸನ್ಮಾನ

0
74

ಕಲಬುರಗಿ: ನಗರದ ಅಥರ್ವ ಹೋಟೆಲ್ ನಲ್ಲಿ ಗಂಗಾಧರ ಪಾಟೀಲ್  ವಿಮಾ ಧಿಕಾರಿಗಳು KGID ಯಾದಗಿರಿ ಇವರಿಗೆ ನಿವೃತ್ತಿ  ಹೊಂದಿದ್ದಕ್ಕಾಗಿ ಸನ್ಮಾನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.

ಈ ಸಮಯದಲ್ಲಿ  ಅಧಿಕಾರಿ ಸಿದ್ದಲಿಂಗ ಸ್ವಾಮಿ ಗೂತ್ತನಗೌಡ, ಗೆಳೆಯ ಶಿವಶರಣಪ್ಪ ಸಜ್ಜನ್ , ವಿಲಾಸ್ ಪಾಟೀಲ್ , ಉಮೇಶ್ ಪಾಟೀಲ್ ಮತ್ತು ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here