ಸುರಪುರ: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ

0
15

ಸುರಪುರ: ನಗರದ ಸತ್ಯಂಪೇಟೆ ಬಳಿಯಲ್ಲಿನ ಜೆಸ್ಕಾಂ ಇಲಾಖೆಯ ವಿದ್ಯುತ್ ವಿತರಣಾ ಕೇಂದ್ರದ ಬಳಿಯಲ್ಲಿನ ಗುಡಿಸಲ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣ ನಡೆದಿದೆ.

ತೆಲಂಗಾಣ ಮೂಲಕ ವ್ಯಕ್ತಿ ಜಂಗಲ ರಂಗಡು ಎನ್ನುವವರಿಗೆ ಸೇರಿದ ಪಲ್ಸರ್ ಬೈಕ್,ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಬಡ ಕುಟುಂಬ ಚಿಕ್ಕ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದು, ಶುಕ್ರವಾರ ಬೆಳಗಿನ ಜಾವ ಯಾರೋ ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗಿದ್ದು,ಈ ಕುರಿತು ಸುರಪುರ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಬೈಕ್‍ನ ಮಾಲೀಕ ಜಂಗಲ ರಂಗಡು ಬೇಸರ ದಿಂದ ನುಡಿದಿದ್ದು ಪೊಲೀಸರು ಬೈಕ್ ಹುಡುಕಿ ಕೊಡಬೇಕೆಂದು ವಿನಂತಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here