ಕಾಳಗಿ ಮಾದರಿ ತಾಲ್ಲೂಕು ಮಾಡುವ ಪ್ರಥಮ ಗುರಿ; ಶಾಸಕ ಡಾ. ಅವಿನಾಶ್ ಜಾಧವ್

0
20

ಕಾಳಗಿ: ತಾಲ್ಲೂಕು ನನ್ನ ತವರು  ಕ್ಷೇತ್ರ ಇಲ್ಲಿನ ಜನರು ತುಂಬಾ ಪ್ರಭುದ್ದರಿದ್ದಾರೆ ಇಲ್ಲಿನ ಜನತೆಯ ಬೇಕು ಬೇಡಿಕೆಗಳನ್ನು ಸಮಗ್ರವಾಗಿ ಅರಿತುಕೊಂಡಿರುವೆ, ಜನ್ಮತಾಳಿದ ನೆಲದಲ್ಲಿ ಮೊದಲು  ಪ್ರಾತಿನಿಧ್ಯ ನೀಡಿ ಮಾದರಿ ತಾಲ್ಲೂಕು ಮಾಡುವ ಗುರಿ ನನ್ನದಾಗಿದೆ ಎಂದು ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಹೇಳಿದರು.

ಕಾಳಗಿ ತಾಲ್ಲೂಕಿನ ಸುಗೂರ (ಕೆ) ಗ್ರಾಮದಿಂದ ಮುಖ್ಯ ರಸ್ತೆಯ ವರೆಗೆ ಸುಮಾರು 2 ಕಿಮೀ  ಗ್ರಾಮದ ತಾಂಡದ ವರೆಗೆ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಅಂದಾಜು 1 ಕೋಟಿ  ರೂಪಾಯಿ ವೆಚ್ಚದ ರಾಜ್ಯ ಹೆದ್ದಾರಿಗೆ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಎಇಇ ಸಿದ್ರಾಮ ದಂಡಗೂಲ್ಕರ,  ಎಇ ಥಾವರು ರಾಠೋಡ, ಸಂಗಣ್ಣಾ ಪಾಟೀಲ ಶರಣು ಚಂದಾ, ಪರಮೇಶ್ವರ ಪಾಟೀಲ, ಅಣ್ಣರಾವ ಗಡ್ಡಿ, ಸಿಎ ಉಮೇಶ್ ಚವ್ಹಾಣ, ಭೀಮರಾವ ರಠೋಡ ದತ್ತಾತ್ರೇಯ ಮುಚ್ಚಟ್ಟಿ, ಅಶೋಕ ರೇಮ್ಮಣ್ಣಿ, ಸಿದ್ದು ಕೇಶ್ವರ, ಜಗನ್ನಾಥ ಕರ್ತನ, ಸಂಜು ಕಾರಬಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here