ಜಮ್ಮು ಕಾಶ್ಮೀರದ ವಿಷೇಶ ಪ್ರಾಧಿಕಾರ ರದ್ದತಿ ದೇಶದ ಜನ ಹೆಮ್ಮೆ ಪಡುವ ನಿರ್ಧಾರ: ನರಿಬೋಳ

0
90

ಕಲಬುರಗಿ: ಜಮ್ಮು ಕಾಶ್ಮೀರದಲ್ಲಿ ನೀಡಿದ್ದ ವಿಷೇಶ ಪ್ರಾಧಿಕಾರ 370, 35A ರದ್ದುಗೊಳಿಸಿ 60 ವರ್ಷಗಳ ಕಳಂಕ ತೊಳೆದು ಹಾಕಿದ ಕೇಂದ್ರ ಸರ್ಕಾರ, ದೇಶದ ಜನ ಹೆಮ್ಮೆ ಪಡುವಂತ ನಿರ್ಧಾರ ಕೈಗೊಂಡಿದೆ ಎಂದು ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಹರ್ಷವ್ಯಕ್ತಪಡಿಸಿದ್ದಾರೆ.

ಇಂದು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗಿದೆ,  ಸರ್ದಾರ್ ಪಟೇಲರ ಏಕೀಕರಣದ ಕನಸು ಇಂದು ಮೋದಿ ಸರಕಾರ ನನಸು ಮಾಡಿದೆ ಎಂದು ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಕಾರ್ಯದರ್ಶಿ ಮಂಜುನಾಥ ಅಂಕಲಗಿ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here