ಕಾಳಗಿ: ಗೋ ಶಾಲೆಯಲ್ಲಿ ಆಹಾರ ಕೊರತೆಯಿಂದ ನಿಲ್ಲದ ಗೋವುಗಳ ಸಾವು

0
178

ಕಾಳಗಿ: ತಾಲ್ಲೂಕಿನ ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಅದೀನದಲ್ಲಿರುವ ಶ್ರೀ ರೇವಣಸಿದ್ದೇಶ್ವರ ಗೋ ಶಾಲೆಯಲ್ಲಿ ಆಹಾರ ಕೊರತೆ ಮತ್ತು ಇನ್ನೀತರ ಕಾಯಿಲೆಗೆ ಮಂಗಳವಾರ ಮತ್ತು ಇಂದು ಸೇರಿ ಮೂರು ಗೋವು ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಎರಡು ತಿಂಗಳಿಂದ 50ಕ್ಕೂ ಹೆಚ್ಚು ಗೋವುಗಳು ಆಹಾರದ ಕೊರತೆ ಮತ್ತು ಇನ್ನಿತರ ಕಾಯಿಲೆಗಳಿಂದ ಸಾವನ್ನುಪ್ಪುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತಿ ದಿನ ಎರಡು ಮೂರು ಗೋವುಗಳು ಸಾವನಪ್ಪಿರುವುದ ಗೋಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷರಾದ ರೇವಣಸಿದ್ದ ಬಡಾ ತಿಳಿಸಿ, ತಕ್ಷಣ ನೂರಾರು ಗೋವುಗಳ ಸಾವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here