ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ

0
94

ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಐಸಿಎಆರ್-ಕೃಷಿ ವಿಜ್ಞಾನಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಂದ ಜೈವಿಕಇಂಧನ ಬಳಕೆ, ಸಾವಯವ ಕೃಷಿ, ಸಸ್ಯ ಸಂರಕ್ಷಣೆ, ಹಸಿರು ಪಾಚಿ ಮತ್ತು ಅಜೊಲ್ಲ ಕೃಷಿ ಬಗ್ಗೆ ಮಾಹಿತಿ ಕೆವಿಕೆಯ ಸಸ್ಯರೋಗತಜ್ಞರಾದ ಡಾ. ಜಹೀರ್‍ಅಹೆಮದ್‍ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೆವಿಕೆ ಸಿಬ್ಬಂದಿ ನಾಗಿಂದ್ರ ಬಡದಾಳಿ ಹಾಗೂ ಶ್ರೀ ಶರಣಬಸವೇಶ್ವರ ಪಬ್ಲಿಕ್ ಶಾಲೆಯ ಶಿಕ್ಷಕಿಯರಾದ ಶಾರದಾ ಮತ್ತು ಪದ್ಮ ಕೆ.ರವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here