ರೈತ ಮೋರ್ಚಾ ಉಫಾಧ್ಯಕ್ಷರನ್ನಾಗಿ ಬಸವರಾಜ ಎನ್. ಖೇಣಿ ನೇಮಕ

0
8

ಕಲಬುರಗಿ: ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ ಆದೇಶದ ಮೇರೆಗೆ ಗ್ರಾಮೀಣ ಮಂಡಲ ರೈತ ಮೋರ್ಚಾ ಉಫಾಧ್ಯಕ್ಷರನ್ನಾಗಿ ಬಸವರಾಜ ಎನ್. ಖೇಣಿ ಸಣ್ಣೂರ ಇವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here