ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ರೈತ ಮೋರ್ಚಾ ಉಫಾಧ್ಯಕ್ಷರನ್ನಾಗಿ ಬಸವರಾಜ ಎನ್. ಖೇಣಿ ನೇಮಕ ಮೂಲಕ emedialine - November 24, 2022 0 8 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ ಆದೇಶದ ಮೇರೆಗೆ ಗ್ರಾಮೀಣ ಮಂಡಲ ರೈತ ಮೋರ್ಚಾ ಉಫಾಧ್ಯಕ್ಷರನ್ನಾಗಿ ಬಸವರಾಜ ಎನ್. ಖೇಣಿ ಸಣ್ಣೂರ ಇವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.