ಆಳಂದ: ಗಣೇಶನ ವಿಗ್ರಹ, ನಾಗದೇವತೆಯ ಪ್ರಾಣ ಪ್ರತಿಷ್ಠಾಪನೆ

0
13

ಆಳಂದ : ಪಟ್ಟಣದ ಶ್ರೀರಾಮ ಮಾರುಕಟ್ಟೆಯ (ಹತ್ತಿರದ ಶರಣ ಏಕಾಂತ ರಾಮಯ್ಯ ಅನುಭವ ಮಂಟಪ ಪಕ್ಕದಲ್ಲಿರುವ ) ಪದ್ಮಶಾಲಿ ಸಮಾಜದ ಭಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಾರ್ಕಂಡೇಶ್ವರ, ಗಣೇಶನ ವಿಗ್ರಹ ಪುನರ ಪ್ರಾಣ ಪ್ರತಿಷ್ಠಾಮನೆ ಹಾಗೂ ಹೊಸದಾಗಿ ನಂದಿ ಮತ್ತು ನಾಗದೇವತೆಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಗುರುವಾರ ಬೆಳಿಗ್ಗೆ ಧ್ವಜಾರೋಹಣ, ಅಖಂಡ ದೀಪಾರಾಧನೆ, ಶ್ರೀ ಗಣಪತಿ ಪೂಜೆ, ನಕ್ಷತ್ರಾ ಪೀಠಕಾ ಪೂಜೆ, ನವಗ್ರಹ ಆರಾಧನ ಅಂಕುರು ಅರೋಪಣ, ಈಶನ್ಯಾ ಕಳಸ ಸ್ಥಾಪನೆ, ಸವೋತೋಭದ್ರ ಮಂಡಲ ಪೂಜನೆ, ಯಂತ್ರ ಪೂಜೆ, ಬ್ರಾಹ್ಮಣ ವರಣಂ, ಅಗ್ನಿಸ್ಥಾಪನೆ ಮೂರ್ತಿ ಧಾನ್ಯಾಶ ಪೂಜೆ ಸಂಜೆ ಜಪ ಹಾಗೂ ಪಲ್ಲಕ್ಕಿ ಸೇವೆ ನಡೆಯಿತು.

Contact Your\'s Advertisement; 9902492681

ಇಂದು ಕೂಡ ವಿವಿಧ ಕಾರ್ಯಕ್ರಮ ಜರುಗಿದವು. ಸಮಾಜದ ಅಧ್ಯಕ್ಷ, ಉಪಾಧ್ಯಕ್ಷ ಸಮಾಜದ ಮುಖಂಡರು ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.ಪ್ರತಿದಿನ ಭಕ್ತಾದಿಗಳಿಗೆ ಪ್ರಸಾದ ಇರಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here