ಕಲಬುರಗಿ: ನಗರದ ಅಂಜುಮನ್ ತರಕ್ಕಿ ಉರ್ದು ಬೋರ್ಡ್ ಭವನದಲ್ಲಿ ಸಾವಿತ್ರಿಬಾ ಫುಲೆ ಮಹಿಳಾ ಸಂಘಟನೆ, ಸ್ಲಂ ಜನಾಂದೋಲನ ಕರ್ನಾಟಕ ಸದಸ್ಯ ಸಂಘಟನೆ ಮತ್ತು ಚೇತನ್ ಅಹಿಂಸಾ ಫೌಂಡೇಷನ್ ಇವರುಗಳ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನ ಅಂಗವಾಗಿ ಬಹುತ್ವ ಭಾರತದ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಸಿದ್ದಾರ್ಥ ಬುದ್ಧ ವಿಹಾರ ಟ್ರಸ್ಟ್ನ್ À ಸಂಘಾನAದ ಭಂತೇಜಿ, ಸೇವಾ ಸಂಗಮ ನಿರ್ದೇಶಕ ಫಾದರ ವಿಕ್ಟರ್ ಅನೀಲವಾಸ್, ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಖಾಜಿ ರಿಜ್ವಾನ ಉರ್ ರಹಮಾನ ಸಿದ್ದಿಕಿ ಮಸೂದ್, ಬಾಯಿದೀಪ್ ಸಿಂಗ್ ಜೀ, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಡಾ. ಅಪ್ಪುಗೇರಿ ಸೋಮಶೇಖರ, ಸಾವಿತ್ರಿಬಾ ಫುಲೆ ಮಹಿಳಾ ಸಂಘಟನೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕಿ ರೇಣುಕಾ ಸರಡಗಿ, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ ಆಯುಕ್ತ ಎಸ್. ಬಿ. ಗಿರೀಶ, ಗುರು ಮೋಗೆರಾ, ದಶರಥ ಎಮ್. ಕಲಗುರ್ತಿ, ಮೌನೇಶ ಕೋರವಾರ, ನಿರ್ಮಲಾ ಚಟ್ಟಿ, ವಿತ್ರಿಬಾ ಪುಲೆ ಮಹಿಳಾ ಸಂಘಟನೆಯ ಅಧ್ಯಕ್ಷೆ ಸುನಿತಾ ಎಂ. ಕೊಲ್ಲೂರ ಹಾಗೂ ಇತರರು ಇದ್ದರು.