ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಗುತ್ತಿಗೆದಾರ ಸಂಘದಿಂದ 66ನೇ ಮಹಾಪರಿ ನಿರ್ವಹಣ ದಿನ ಆಚರಣೆ 

0
25

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಿವಿಲ್ ಗುತ್ತಿಗೆದಾರ ಸಂಘದ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುಷ್ಪಾರ್ಚನೆ ಮಾಡಿ ಅವರ 66ನೇ ಮಹಾ ಪರಿ ನಿರ್ವಹಣ ದಿನ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಸವರಾಜ್ ಕಣ್ಣೂರ್ ಗೌರವಾಧ್ಯಕ್ಷರು, ಎಸ್ ಜಿ ಭಾರತೀ ಜಿಲ್ಲಾಧ್ಯಕ್ಷರು, ಭೀಮಶಂಕರ್ ಸಿಂಗಾನಿಯಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಸುಭಾಷ್ ಚಂದ್ರ ಕಣ್ಣಿ, ರಾಜಕುಮಾರ್ ಕೊರಳ್ಳಿ, ಶಿವಾನಂದ್ ಸಿಂಗೇ, ಶಿವಕುಮಾರ್ ಅಜದ್ಪುರ್, ಚಂದ್ರಕಾಂತ್ ಕಟ್ಟಿ, ಪ್ರಕಾಶ್ ಬಬಲಾದ್, ಅನೇಕರು ಈ ಸಮಯದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here