ಜೆಡಿಎಸ್ ಕಚೇರಿ: 66 ನೇ ಮಹಾಪರಿನಿರ್ವಾಣ ದಿನಾಚರಣೆ

0
7

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುರೇಶ ಮಹಾಗಾವಕರ್ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಜಾತ್ಯಾತೀತ ಜನತಾದಳ ಪಕ್ಷದ ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ಅಧ್ಯಕ್ಷ ರೇವಪ್ಪ (ಸುನಿಲ್) ಬಿ. ಗಾಜರೆ ನೇತೃತ್ವದಲ್ಲಿ  ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಂಕರ ಕಟ್ಟಿಸಂಗಾವಿ,  ಡಾ.ಸಿದ್ದಣ ಪಾಟೀಲ, ಮರಲಿಂಗಪ್ಪ ಕಿಣಿಕೆರಿ, ಶಿವಾನಂದ ದ್ಯಾಮಗೋಂಡ, ಮಲ್ಲಿಕಾರ್ಜುನ ಸಂಗಾಣಿ, ಹೋಪಸಿಂಗ್ ಚವ್ಹಾಣ, ಮಾಣಿಕ ಶಾಪುರಕರ್, ಭೀಮರಾವ ಜನಿವಾರ, ರಾಜಕುಮಾರ ಬಡದಾಳ, ಶರಣು ಹೋಸಮನಿ, ಪ್ರೇಮ ಬಡಿಗೇರ, ಬಸವರಾಜ, ಸುನೀಲ, ಗುರುಲಿಂಗ, ಬೈರಪ್ಪ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here