ಮಾದಿಗ ಸಮನ್ವಯ ಸಮಿತಿಯಿಂದ ಮಹಾಪರಿ ನಿರ್ವಾಣ ದಿನಾಚರಣೆ

0
3

ಕಲಬುರಗಿ: ನಗರದ ದಲಿತ ಮಾದಿಗ ಸಮನ್ವಯ ಸಮಿತಿಯ ಜಿಲ್ಲಾ  ಕಚೇರಿಯ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 66 ನೇ ಮಹಾಪರಿ ನಿರ್ವಾಣ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಿಎಂಎಸ್‍ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ್ ಜವಳಿ, ಕಾರ್ಯದರ್ಶಿ ದಿಗಂಬರ್ ತ್ರಿಮೂರ್ತಿ, ರಾಜ್ಯ ಸಮಿತಿ ಸದಸ್ಯರಾದ ಶ್ರೀಮಂತ್ ಭಂಡಾರಿ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ  ರಾಹುಲ್ ಮೇತ್ರಿ, ಕಾರ್ಯದರ್ಶಿ ಮಹದೇವ ಲೆಂಗಟಿ, ನಗರ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ  ರಿಯಲ್ ಶಾಂತು, ಮುಖಂಡರುಗಳಾದ  ಸರ್ವೇಶ್ ಬೂದುನಾಳ, ಭರತ್ ಜೈನ್, ಕಿರಣಕುಮಾರ, ಪಂಡಿತ ಜೈನ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here