ಶರಣ ಗಣಪತರಾವ ಖೂಬಾ ಕಾಯಕ ಪ್ರಶಸ್ತಿಗೆ ಆಯ್ಕೆ

0
15

ಬೀದರ್: ಪೂಜದಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ಪ್ರತಿವರ್ಷ ಕೊಡಮಾಡುವ 2022 ಕಾಯಕ ಪ್ರಶಸ್ತಿಗೆ ಗಣಪತರಾವ ಖೂಬಾ ಅವರಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯನ್ನು ಡಿಸೆಂಬರ್‌ 22ರಂದು ನಡೆಯುವ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ 133ನೆಯ ಜಯಂತ್ಯುತ್ಸವ ಮತ್ತು ವಿದ್ಯಾಚೇತನ ಸಮಾವೇಶ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಫಲಕ ಮತ್ತು 5ಗ್ರಾಮ್‌ ಬಂಗಾರ ಉಂಗುರ ನೀಡಲಾಗುವುದು.

Contact Your\'s Advertisement; 9902492681

ಈ ಪ್ರಶಸ್ತಿಯ ದಾಸೋಹವನ್ನು ಶರಣ ಡಿ. ಕೆ. ಸಿದ್ರಾಮ ಅವರುವಹಿಸಿಕೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here