ಕೆ.ಗಂಗಾಧರ ಬಸವನ ಬಾಗೇವಾಡಿಗೆ ಚೈತನ್ಯ ಶ್ರೀ ಪ್ರಶಸ್ತಿ ಪ್ರದಾನ

0
8

ಕಲಬುರಗಿ: ನಗರದ ಚೈತನ್ಯಮಯಿ ಆರ್ಟ್‍ಗ್ಯಾಲರಿಯ 20ನೇ ವಾರ್ಷಿಕ ಕಲಾ ಮಹೋತ್ಸವದಲ್ಲಿ ಕಲಾ ವಿರ್ಮಶಕ ಬಸವನ ಬಾಗೇವಾಡಿಯ ಕೆ.ಗಂಗಾಧರ ಅವರಿಗೆ ಚೈತನ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ, ಮಾಜಿ ಶಾಸಕಿ ಅರುಣಾ ಪಾಟೀಲ್, ಸಂಚಾಲಕಿ ಡಾ.ಸುಜಾತಾ ಪಾಟೀಲ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here