ನೆರೆ ಸಂತ್ರಸ್ತರ ಪರಿಹಾರಕಾಗಿ ಕ.ದಲಿತ ವೇದಿಕೆಯಿಂದ ಧೇಣಿಗೆ ಸಂಗ್ರಹ

0
52

ಸೇಡಂ: ಪಟ್ಟಣದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ವೇದಿಕೆಯ ವತಿಯಿಂದ ನೆರೆ ಸಂತ್ರಸ್ತರಿಗೆ ರಕ್ಷಣೆ ಪರಿಹಾರಕಾಗಿ ಧೇಣಿಗೆ ಸಂಗ್ರಹಿಸಲಾಯಿತ್ತು. ಈ ಸಂದರ್ಭದಲ್ಲಿ ವೇದಿಕೆಯ ಕಲಬುರಗಿ ಜಿಲ್ಲಾಧ್ಯಕ್ಷ, ಛಲವಾದಿ ಸಮಾಜ ಸೇಡಂ ತಾಲೂಕ ಅಧ್ಯಕ್ಷ ಹಾಗೂ ಸೇಡಂ ಠಾಣೆಯ ಪಿಎಸ್ಐ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜುರುಗಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here