ಮಹ್ಮದ ಹ್ಯಾರಿಸ್ ನಲಪಾಡ ಜನ್ಮದಿನದ: ಹಣ್ಣು ಹಂಪಲು ವಿತರಣೆ

0
19

ಕಲಬುರಗಿ: ಹೋರವಲಯದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಕಾಂಗ್ರೆಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ಮಹ್ಮದ ಹ್ಯಾರಿಸ್ ನಲಪಾಡ ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಮಂಜುಳಾ ಪಾಟೀಲ ಅವರ ನೇತೃತ್ವದಲ್ಲಿ ಕೆಕ್ ಕತ್ತರಿಸಿ ಹಣ್ಣು ಹಂಪಲುಗಳನ್ನು ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ ವಿತರಿಸಲಾಯಿತು.

ಚಂದ್ರಕಾಂತ ಶಿವಮೂರ್ತಿ, ಸ್ವೇತಾ ಬಳ್ಳಿಚಕ್ರ, ಸುರೇಶ ಅಮಾತಿಕರ್, ಸುಧಾಕರ ಎಸ್.ಕೆ, ಸಚೀನ ಲಿಂಗಶೇಟ್ಟಿ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here