ಕಾನೂನು ಪರಕೋಷ್ಠದ ಸಂಚಾಲಕರಾಗಿ ಉದಯ ಪಿ. ಹೊನಗುಂಟಿಕರ್ ನೇಮಕ

0
19

ಕಲಬುರಗಿ: ಬಿಜೆಪಿ ಪಕ್ಷದ ವರಿಷ್ಠರ ಆದೇಶ ಮೇರಗೆ ಗ್ರಾಮಾಂತರ ಜಿಲ್ಲೆಯ ಕಾನೂನು ಪರಕೋಷ್ಠದ ಸಂಚಾಲಕರಾಗಿ ಉದಯ ಪಿ. ಹೊನಗುಂಟಿಕರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಎ. ಪಾಟೀಲ ರದ್ದೆವಾಡಗಿ ಅವರು ತಿಳಿಸಿದ್ದಾರೆ.

ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷಕ್ಕೆ ನಿಷ್ಠೆಯಿಂದ ಕಾರ್ಯನಿರ್ವಹಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಲು ತಿಳಿಸಲಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here