ಪ್ರದೇಶ ಯುವ ಕುರುಬರ ಸಂಘದಿಂದ ಸಿದ್ಧರಾಮಯ್ಯಗೆ ಸನ್ಮಾನ

0
11

ಕಲಬಬುರಗಿ: ಪ್ರಜಾಧ್ವನಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ  ದಿಂದ ಸನ್ಮಾನಿಸಲಾಯಿತು.

ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷ ಭಗವಂತರಾಯಗೌಡ ಅಂಕಲಗಿ, ಜಿಲ್ಲಾಧ್ಯಕ್ಷ ಧರ್ಮರಾಜ ಹೇರೂರ, ಮುಖಂಡರಾದ ದೇವಿಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಭಂಕೂರ, ಗಣಪತಿ ಮಿಣಜಿಗಿ, ನಿರ್ಮಲಾ ಬರಗಾಲಿ, ಕಾಶಿನಾಥ ಮರತೂರ, ಮಹಾಂತೇಶ ಕೌವಲಗಿ, ಸುರೆಶ ಬಿರಾದಾರ, ನಾಗೇಶ ಮುಚಖೇಡ, ಸಂತೋಷ ಗುಡೂರ, ಭೀರಣ್ಣ ಬಿದನೂರ, ಪ್ರವೀಣ ಪೂಜಾರಿ ಸೇರಿದಂತೆ ರಾಜ್ಯ ನಿರ್ದೇಶಕರು, ಜಿಲ್ಲಾ  ನಿರ್ದೇಶಕರು, ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here