ಮಾಲಿಕಯ್ಯ ಗುತ್ತೇದಾರಗೆ ವಿಧಾನ ಸಭೆ ಟೀಕೆ ನೀಡುವಂತೆ ಹತ್ತರಗಿ ಆಗ್ರಹ

0
67

ಕಲಬುರಗಿ: ಮಾಜಿ ಸಚಿವರು, ಅಫಜಲಪೂರ ಬಿ.ಜೆ.ಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ವಿ. ಗುತ್ತೇದಾರ ೨೦೨೩ನೇ ವಿಧಾನ ಸಭೆÉಯ ಚುನಾವಣೆಯ ಅಭ್ಯರ್ಥಿಯಾಗಿ ಮಾಡಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಆನಂದ ಹೆಚ್. ಹತ್ತರಗಿ ಅವರು ಮನವಿ ಮಾಡಿದ್ದಾರೆ.

ಈ ಹಿಂದಿನ ಚುನಾವಣೆಯ ಕಲಬುರಗಿಯಲ್ಲಿ ಬರುವ ಎಲ್ಲಾ ವಿಧಾನ ಸಭೆಯ ಮತಕ್ಷೇತ್ರದಲ್ಲಿ ಹಗಲಿರಳು, ಎಲ್ಲಾ ಅಭ್ಯರ್ಥಿಗಳು ಪರವಾಗಿ ಗೆಲ್ಲಲು ಪಕ್ಷದ ಪರವಾಗಿ ಸಾಕಾಷ್ಟು ದುಡಿದಿದ್ದಾರೆ. ಮತ್ತು ಕಲಬುರಗಿಯ ಜಿಲ್ಲೆಯಲ್ಲಿಯೆ ಅಪಜಲಪೂರ ತಾಲೂಕಿನಲ್ಲಿ ಅತಿ ಹೆಚ್ಚಿನ ಮತ ಕೊಡಿಸುವುದರ ಮೂಲಕ ಹಗಲಿರಳು ಎನ್ನದೆ ದುಡಿದಿದ್ದಾರೆ.

Contact Your\'s Advertisement; 9902492681

ಎಲ್ಲಾ ಕಲಬುರಗಿ ಜನರಿಗೆ ಗೊತ್ತಿರುವಂತಹ ವಿಷಯ ಹಾಗೂ ಇವರು ಬಿ.ಜೆ.ಪಿ, ಪಕ್ಷ ಸೇರಿದ ಮೇಲೆ ಆನೆ ಬಲ ಬಂದAತಾಗಿದೆ. ಇದು ಕೂಡಾ ಜನರಿಗೆ ಗೊತ್ತಿರುವಂತಹ ವಿಷಯ. ಹಾಗೂ ಅಫಜಲಪೂರ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವಲ್ಲಿ ಸಫಲತೆ ಕಂಡAತ ವ್ಯಕ್ತಿ ಹಾಗೂ ಜಾತಿ, ಮತ ಬೇಧ, ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ರಾಜಕೀಯ ಜೀವನವನ್ನೆ ಮುಡುಪಾಗಿಟ್ಟ ರಾಜಕೀಯ ಧುರಣಿಯರು ಹಾಗೂ ಸತತವಾಗಿ ಎರಡು ಬಾರಿ ಸಚಿವರು ಆಗಿ ಕಾರ್ಯನಿರ್ವಹಿಸಿದ ಅನುಭವವುಳ್ಳ ರಾಜಕೀಯ ವ್ಯಕ್ತಿಯಾಗಿದ್ದು, ಜೋತೆಗೆ ಸರ್ವ ಧರ್ಮಗಳ ಏಳ್ಗಿಗೆಗಾಗಿ ಶ್ರಮವಹಿಸಿದ ಧೀಮಂತ ನಾಯಕರು ಆಗಿರುವುದರಿಂದ ೨೦೨೩ ನೇಯ ಬಿ.ಜೆ.ಪಿ, ಪಕ್ಷದಿಂದ ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು, ಅಫಜಲಪೂರ ತಾಲೂಕಿನ ಎಲ್ಲಾ ಜಾತಿ, ಜನಾಂಗ, ಹಾಗೂ ಸರ್ವ ಧರ್ಮಗಳ ಜನಾಂಗದವರ ಆಸೆಯವಾಗಿರುವುದರಿಂದ, ಮಾಲಿಕಯ್ಯ ವಿ. ಗುತ್ತೇದಾರ ಇವರಿಗೆ ಬಿ.ಜೆ.ಪಿ, ಅಭ್ಯರ್ಥೀಯನ್ನಾಗಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಾದ ಬಸವರಾಜ ಮೊಮ್ಮಾಯಿ, ಬಿ.ಜೆ.ಪಿ, ಪಕ್ಷದ ರಾಜ್ಯಧ್ಯಕ್ಷ ನಳೀನ ಕಟೀಲ ಅವರಿಗೆ ಹತ್ತರಗಿ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here