ಕಲಬುರಗಿ: ಬಂಜಾರಾ ಭವನದಲ್ಲಿ ಶ್ರೀ ಸೇವಾಲಾಲ ಮಹಾರಾಜರ ಜನ ಜಾಗೃತಿ ಹಾಗೂ ಜಯಂತ್ಯೋತ್ಸವ ಸಮಿತಿ ಇವರ ವತಿಯಿಂದ ಸಂತ ಶ್ರೀ ಸೇವಾಲಾಲ ಮಹಾರಾಜರ 284ನೇ ಜಯಂತ್ಯೋತ್ಸವವನ್ನು ಪುಜ್ಯರಿಂದ ಚಾಲನೆ ನೀಡಲಾಯಿತು.
ಪರ್ವತಲಿಂಗ ಪರಮೇಶ್ವರ ಮಹಾರಾಜರು, ಜೇಮಸಿಂಗ ಮಹಾರಾಜರು, ಬಳಿರಾಮ ಮಹಾರಾಜರು, ಮುರಹರಿ ಮಹಾರಾಜರು, ಲತಾ ದೇವಿ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಸುಭಾಷ ರಾಠೋಡ, ಸಮಿತಿಯ ಅಧ್ಯಕ್ಷ ಶಾಮರಾವ ಪವಾರ, ಪ್ರಧಾನ ಕಾರ್ಯದರ್ಶಿ ವಿನೋದ ಚವ್ಹಾಣ, ರಾಮಚಂದ್ರ ಜಾಧವ, ಪ್ರೆಮಸಿಂಗ ಚವ್ಹಾಣ, ಬಾಬು ಜಾಧವ, ವಿಠಲ ಜಾಧವ, ಕಿಶನ ಚವ್ಹಾಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುನೀಲ ಚವ್ಹಾಣ, ನಾಮದೆವ ಚವ್ಹಾಣ ಇದ್ದರು.