ಮೃತದೇಹಕ್ಕಾಗಿ ಹುಡುಕಾಟ: ಸ್ಥಳ ಬಿಟ್ಟು ಕದಲದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ

0
333

ಜೇವರ್ಗಿ: ತಾಲೂಕಿನ ಕೋಳಕೂರ ಗ್ರಾಮದಲ್ಲಿ ಭೀಮಾನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಬಸಣ್ಣ ಪೂಜಾರಿ ದೊಡ್ಡಮನಿ ಅವರ ಮ್ರತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಭೀಮಾನದಿಯ ದಡದಲ್ಲಿರುವ ಪೋದೆˌ ಕಂಟಿಗಳಿಗೆ ತಾಗಿ ಮ್ರತದೇಹ ನಿಂತಿದೆಯಾ ಅಥವಾ ಹಾಗೆ ಭೀಮಾ ಬ್ರಿಜ್ ದವರೆಗೆ ಹೋಗಿದೆಯೇ ಎಂದು ಹುಡುಕಾಡಲಾಗುತ್ತಿದೆ.

Contact Your\'s Advertisement; 9902492681

ಸ್ಥಳದಲ್ಲಿ NDRF ತಂಡ ಕೂಡ ಮ್ರತದೇಹದ ಹುಡುಕಾಟಕ್ಕೆ ಹರಸಾಹಸ ಪಡುತ್ತಿದೆ. ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹಾಗೂ ಕೊಳಕೂರು ಜಿಲ್ಲಾ ಪಂಚಾಯತ ಸದಸ್ಯ ಶಿವರಾಜ ಪಾಟೀಲ ರದ್ದೆವಾಡಿಗೆ ಅವರು ಸ್ಥಳದಲ್ಲಿಯೇ ಇದ್ದುˌ ಗ್ರಾಮಸ್ಥರು ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here