ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಜೆಡಿಎಸ್ ಟಿಕೆಟ್ ಗೆ ಅಮರೇಶ ಜಿ.ದೇಗಾಂವ ಮನವಿ ಮೂಲಕ emedialine - March 14, 2023 0 13 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ; ಜೆಡಿಎಸ್ನಿಂದ ದಕ್ಷಿಣ ಮತಕ್ಷೇತ್ರಕ್ಕೆ ಟಿಕೆಟ್ ನಿಡುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡ ಅಮರೇಶ ಜಿ.ದೇಗಾಂವ (ಪೂಜಾರಿ) ಅವರು ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಜೆಡಿಎಸ್ ಕೋರ ಕಮಿಟಿ ಚೇರಮನ್ ಬಂಡೆಪ್ಪ ಕಾಶೆಂಪೂರ ಅವರಿಗೆ ಬಿದರನಲ್ಲಿ ಮನವಿ ಸಲ್ಲಿಸಿದರು. ಮಾರುತಿ ಚವ್ಹಾಣ ಇದ್ದರು.