ಜೆಡಿಎಸ್ ಟಿಕೆಟ್ ಗೆ ಅಮರೇಶ ಜಿ.ದೇಗಾಂವ ಮನವಿ

0
13

ಕಲಬುರಗಿ;  ಜೆಡಿಎಸ್‍ನಿಂದ  ದಕ್ಷಿಣ ಮತಕ್ಷೇತ್ರಕ್ಕೆ ಟಿಕೆಟ್ ನಿಡುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡ ಅಮರೇಶ ಜಿ.ದೇಗಾಂವ (ಪೂಜಾರಿ) ಅವರು ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಜೆಡಿಎಸ್ ಕೋರ ಕಮಿಟಿ ಚೇರಮನ್ ಬಂಡೆಪ್ಪ ಕಾಶೆಂಪೂರ ಅವರಿಗೆ ಬಿದರನಲ್ಲಿ ಮನವಿ ಸಲ್ಲಿಸಿದರು. ಮಾರುತಿ ಚವ್ಹಾಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here