ಕಾಂಗ್ರೆಸ್ ಪಕ್ಷ ವೀರಶೈವ ಸಮಾಜವನ್ನು ಇಬ್ಬಾಗ ಮಾಡುತ್ತಿದೆ: ರೇವಣಸಿದ್ದ ಬಡಾ

0
19

ಕಲಬುರಗಿ: ಕಾಂಗ್ರೆಸ್ನವರು ಪ್ರತಿ ಚುನಾವಣೆಯಲ್ಲಿ ಕೂಡ ತಾವು ಸೋಲುವ ಭಯದಲ್ಲಿ ವೀರಶೈವ ಸಮಾಜವನ್ನು ಇಬ್ಬಾಗ  ಮಾಡುವ ತಂತ್ರಗಾರಿಯಿಂದ ಚುನಾವಣೆ ಕೆಲವು ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಕಿವಿ ಕೂಡದೆ ವಿಧಾನ ಸಭೆ ಚುನಾವಣೆಯಲ್ಲ ತಕ್ಕ ಪಾಠ ಕಲಿಸಬೇಕೆಂದು ವೀರಶೈವ ಲಿಂಗಾಯತ ಸಮಾಜ ಕಾಳಗಿ ತಾಲೂಕ ಅಧ್ಯಕ್ಷ ರೇವಣಸಿದ್ದ ಬಡಾ ಕರೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಸಿಟಿ ರವಿ ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಯಾವುದೇ ದಾಖಲಾತಿ ಪುರಾವೆಗಳು ಇಲ್ಲವೇ ತಮ್ಮ ಮನಸ್ಸಿಗೆ ಬಂದ ಹಾಗೆ ಹೇಳಿಕೆಗಳನ್ನು ಜೋಡಣೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿಬಿಟ್ಟು ಸಮಾಜವನ್ನು ಮತ್ತೆ ಭಾಗ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಇಂತಹ ಹೇಳಿಕೆಗಳಿಗೆ ವೀರಶೈವ ಸಮಾಜ ಕಿವಿಗೂಡದೆ ನಮ್ಮ ಸಮಾಜದ ಏಳಿಗೆಗಾಗಿ ಮತ್ತು ಗೌರವದಿಂದ ಕಾಣುವ ಪಕ್ಷಕ್ಕೆ ಬೆಂಬಲಿಸೋಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here